hgsrivara

information sharing

Friday, July 08, 2022

Kannada talk Suprabhata


*ಶುಭ  ಸುಪ್ರಭಾತದ ಶುಭೋದಯ💐🙏
✍️✍️✍️✍️✍️

ನಾವು ಸಮಾಜದಲ್ಲಿ  ಎಲ್ಲರೊಂದಿಗೂ ಬದುಕಲೇಬೇಕು.
ನಗಿಸುವವರು ಹಲವರು. ಅಳಿಸುವವರು 
ಕೆಲವರು. ಹರಸುವವರು ಹಲವರು. ಪಾಠ ಕಲಿಸುವವರು ಕೆಲವರು.
ಆದರೂ ಎಲ್ಲರನ್ನೂ,
ಎಲ್ಲವನ್ನೂ ಸಮಾಧಾನವಾಗಿ ಸ್ವೀಕರಿಸುವ ತಾಳ್ಮೆ ನಮಗಿರಬೇಕು.
 ಹೇಗೆ ಬೆಳೆಯ ಕಾಳು ನೀರಿನಲ್ಲಿ ಬೆಂದಾಗ ಮಾತ್ರ ತಿನ್ನಲು ಯೋಗ್ಯವಾಗುವುದೋ, ಹಾಗೆಯೆ  ನಿಂದನೆ, ಸೋಲು ಹಾಗು ಕಷ್ಟ, ಇವುಗಳ ತಾಪದಲ್ಲಿ ಬೆಂದಾಗ ಮಾತ್ರ  ಮನುಷ್ಯ ತನ್ನ  ಬದುಕಿನಲ್ಲಿ  ಯಶಸ್ಸನ್ನು  ಪಡೆಯಲು ಸಾಧ್ಯವಾಗುತ್ತದೆ.
☘️☘️☘️☘️☘️
 *ಶುಭೋದಯ*
*ಶುಭದಿನ.*🌲🌲🌲🌲

ಶುಭ ಸುಪ್ರಭಾತದ ಶುಭೋದಯ💐🙏

*ಒಂದು ಸಣ್ಣ ನಗು ಸ್ನೇಹವನ್ನು ಪ್ರಾರಂಭಿಸುತ್ತದೆ,*
*ಒಂದು ಒಳ್ಳೆಯ ಮಾತು ದ್ವೇಷವನ್ನು ಕೊನೆಗೊಳಿಸುತ್ತದೆ,*
*ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ,*
*ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ.*

*🌹ಶುಭೋದಯ🌹*

0 Comments:

Post a Comment

<< Home